ಅಪ್ಪನ ಜೇಬಿನ ಹಣ ಕದ್ದ
ಕದ್ದ ಹಣದಲ್ಲಿ ಸಿಗರೇಟ್ ಸೇದಿದ
ಅಪ್ಪನಲ್ಲಿ ತಪ್ಪೋಪ್ಪಿಕೊಂಡ
ಸತ್ಯವನ್ನೆ ಜೀವನ ದೀಕ್ಷೆಯನ್ನಾಗಿ ಮಾಡಿಕೊಂಡು
ಮಕ್ಕಳೆ ಹೀಗೆ ಮಾಡಬೇಡಿ ಅಂದ
ಗಾಂದೀಜಿ ಮಹಾತ್ಮನಾದ
ರಕ್ತ ಹರಿಸುವುದೆ ಜೀವನವೆಂದ
ಅಮಾಯಕರ ಮರಣವೆ ತನಗೆ ದೈವಾಜ್ಞೆಯೆಂದ
ಸೈತಾನ ಸಾಮ್ರಾಜ್ಯದ ಚಕ್ರವರ್ತಿ ತಾನೆಂದ
ಸುಳ್ಳು ಜೀವನವೆ ಪರಮ ಆಪ್ತವೆಂದ (ತನ್ನ)
ಮಕ್ಕಳಿಗೆ ತನ್ನಂತೆ ಹಿಂಸಾಪಶುವಾಗಬೇಡಿ ಎಂದ
ಒಸಾಮ ಬಿನ್ ಲಾಡನ್ ಪ್ರೇತಾತ್ಮನಾದ
ಕದ್ದ ಹಣದಲ್ಲಿ ಸಿಗರೇಟ್ ಸೇದಿದ
ಅಪ್ಪನಲ್ಲಿ ತಪ್ಪೋಪ್ಪಿಕೊಂಡ
ಸತ್ಯವನ್ನೆ ಜೀವನ ದೀಕ್ಷೆಯನ್ನಾಗಿ ಮಾಡಿಕೊಂಡು
ಮಕ್ಕಳೆ ಹೀಗೆ ಮಾಡಬೇಡಿ ಅಂದ
ಗಾಂದೀಜಿ ಮಹಾತ್ಮನಾದ
ರಕ್ತ ಹರಿಸುವುದೆ ಜೀವನವೆಂದ
ಅಮಾಯಕರ ಮರಣವೆ ತನಗೆ ದೈವಾಜ್ಞೆಯೆಂದ
ಸೈತಾನ ಸಾಮ್ರಾಜ್ಯದ ಚಕ್ರವರ್ತಿ ತಾನೆಂದ
ಸುಳ್ಳು ಜೀವನವೆ ಪರಮ ಆಪ್ತವೆಂದ (ತನ್ನ)
ಮಕ್ಕಳಿಗೆ ತನ್ನಂತೆ ಹಿಂಸಾಪಶುವಾಗಬೇಡಿ ಎಂದ
ಒಸಾಮ ಬಿನ್ ಲಾಡನ್ ಪ್ರೇತಾತ್ಮನಾದ
ನಿಮ್ಮ ಕವನ ಓದಿದ ಮೇಲೆ ನನಗೆ ನೆನಪಾದದ್ದು ಈ ಜೋಕ್:
ReplyDeleteಅಪ್ಪನೊಬ್ಬ ತನ್ನ ಮಗನ ಬಗ್ಗೆ ಬೊಗಳೆ ಬಿಡುತ್ತಿದ್ದ. "ನಮ್ಮ ಹುಡುಗ ಥೇಟ್ ಗಾಂಧೀ ತರ! ಗಾಂಧೀಜಿ ಕಳ್ಳತನ ಮಾಡಿದ ನಮ್ಮ ಹುಡುಗ ಕೂಡ ಮಾಡಿದ, ಗಾಂಧೀಜಿ ಬೀಡಿ ಸೇದಿದ್ರು ನಮ್ಮವನೂ ಬೀಡಿ ಸೇದಿದ, ಗಾಂಧೀಜಿ ಶರಾಬು ಕುಡಿದ್ರು ನಮ್ಮವನೂ ಶರಾಬು ಕುಡಿದ, ಗಾಂಧೀಜಿ ಮಾಂಸ ತಿಂದ್ರು ನಮ್ಮವನೂ ಕೂಡ ಮಾಂಸ ತಿಂದ, ಗಾಂಧೀಜಿ ಸುಳ್ಳು ಹೇಳಿದ್ರು ನಮ್ಮವನೂ ಕೂಡ ಸುಳ್ಳು ಹೇಳಿದ. ಈಗ ಹೇಳಿ ನಮ್ಮವನು ಗಾಂಧೀ ತರಾ ಅಲ್ವಾ!?" "ಆದ್ರೇ!, ಒಂದೇ ವ್ಯತ್ಯಾಸ, ಗಾಂಧೀಜಿ ದೊಡ್ಡವರಾದ್ಮೇಲೆ ಅವನ್ನೆಲ್ಲಾ ಬಿಟ್-ಬಿಟ್ರು ಆದ್ರೆ ನಮ್ಮವನು ಬಿಟ್ಟಿಲ್ಲ ಅಷ್ಟೇ!"
ಸೂಪರ್ ಸ್ಸಾರ್...........
ReplyDelete